संजय उवाच जानन् पितुः: स निधन सिंहलाड्गूलकेतन: । सक्रोधो भयमुत्सूज्य सो$भिदुद्राव पार्षतम्,संजयने कहा--राजन! अभश्वत्थामाकी ध्वजा-पताकामें सिंहकी पूँछका चिह्न बना हुआ था। उसने पिताके मारे जानेकी घटनाका स्मरण करके कुपित हो भय छोड़कर धृष्टद्युम्नपर धावा किया
ಸಂಜಯನು ಹೇಳಿದನು—ರಾಜನೇ! ಸಿಂಹದ ಬಾಲದ ಚಿಹ್ನೆಯ ಧ್ವಜಧಾರಿಯಾದ ಅಶ್ವತ್ಥಾಮನು ತಂದೆಯ ಮರಣವನ್ನು ತಿಳಿದು ಕ್ರೋಧದಿಂದ ಉರಿದು, ಭಯವನ್ನು ತೊರೆದು ಧೃಷ್ಟದ್ಯುಮ್ನನ ಮೇಲೆ ಧಾವಿಸಿದನು.
संजय उवाच