कल्माषपाद-शाप-कारणम्
Cause of Kalmāṣapāda’s Niyoga under a Curse
सहस्रांशुं ततो विप्र: कृताञज्जलिरुपस्थित: । वसिष्ठो5हमिति प्रीत्या स चात्मानं न्यवेदयत्
ಆಮೇಲೆ ವಿಪ್ರ ವಶಿಷ್ಠನು ಅಂಜಲಿ ಹಿಡಿದು ಸಹಸ್ರ ಕಿರಣಗಳಿಂದ ಪ್ರಕಾಶಿಸುವ ಭಗವಾನ್ ಸೂರ್ಯದೇವನ ಸಮೀಪಕ್ಕೆ ಹೋಗಿ, ‘ನಾನು ವಶಿಷ್ಠನು’ ಎಂದು ಸಂತೋಷದಿಂದ ತನ್ನನ್ನು ತಾನೇ ನಿವೇದಿಸಿದನು।
गन्धर्व उवाच