न तं पश्यामि लोके<स्मिंस्त्वत्तो हान्यं धनुर्धरम् । अर्जुन समरे क़रुद्धं यो वेलामिव धारयेत्,“इस संसारमें मैं तुम्हारे सिवा दूसरे किसी धनुर्धरको ऐसा नहीं देखता जो समुद्रमें उठे हुए ज्वारके समान समरांगणमें कुपित हुए अर्जुनको रोक सके
na taṁ paśyāmi loke 'smiṁs tvatto hānyaṁ dhanurdharam | arjunaṁ samare kruddhaṁ yo velām iva dhārayet ||
ಈ ಲೋಕದಲ್ಲಿ ನಿನ್ನ ಹೊರತು ಇನ್ನೊಬ್ಬ ಧನುರ್ಧರನನ್ನು ನಾನು ಕಾಣುವುದಿಲ್ಲ; ಸಮರದಲ್ಲಿ ಕ್ರುದ್ಧನಾದ ಅರ್ಜುನನನ್ನು—ಏರಿಬರುವ ಸಮುದ್ರವನ್ನು ಕರಾವಳಿ ತಡೆಯುವಂತೆ—ತಡೆದು ನಿಲ್ಲಿಸಬಲ್ಲವನು ನೀನೇ.
अजुन उवाच